AgrinewsWeather

ಉತ್ತರ, ಮಲೆನಾಡಲ್ಲಿ ಉತ್ತಮ ಮಳೆ; ಇನ್ನೂ 5 ದಿನ ಭಾರೀ ಮಳೆ

ರಾಜಧಾನಿ ಬೆಂಗಳೂರು, ಹಾಸನ, ಮಂಗಳೂರು, ಉಡುಪಿ, ಚಿಕ್ಕಮಗಳೂರು, ಬೀದರ್‌ ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಅಬ್ಬರಿಸುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಏರುತ್ತಿದೆ. ಅಲ್ಲದೆ, ಮುಂದಿನ ಐದು ದಿನಗಳು ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

Also read  ವಿಜ್ಞಾನಿಗಳ ಸಂಶೋಧನೆ:ನೀರು ಶುದ್ಧೀಕರಣಕ್ಕೆ ನುಗ್ಗೆ ಬೀಜ

Leave a Reply